ರಾಜ್ಯ

ಯೂರಿಯಾ ರಸಗೊಬ್ಬರದ ಬೇಡಿಕೆಯ ಪೂರೈಕೆಗೆ ಶ್ರೀಉಮಾಕಾಂತ ನಾಗಮಾರಪಳ್ಳಿ ಮನವಿ

ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳ ನಿ., ಬೆಂಗಳೂರಿನಲ್ಲಿನಡೆದ ಆಡಳಿತ ಮಂಡಳಿಯ ಮಾಸಿಕ ಸಭೆಯಲ್ಲಿ ಭಾಗವಹಿಸಿ ಮಾರಾಟ ಮಹಾಮಂಡಳದ ಅಧ್ಯಕ್ಷರಾದಡಾ// ಎಮ್.ಎನ್.ರಾಜೇಂದ್ರಕುಮಾರ ರವರನ್ನು ವಿಶೇಷವಾಗಿ ಭೇಟಿಯಾಗಿ ಜಿಲ್ಲೆಯಲ್ಲಿ ಯೂರಿಯಾ ರಸಗೊಬ್ಬರದ ಬೇಡಿಕೆ ಹೆಚ್ಚಾಗಿ ಬರುತ್ತಿದ್ದು ಇಫ್ಕೋ ಸಹಕಾರ ಸಂಸ್ಥೆಯಿಂದ ಯೂರಿಯಾ ರಸಗೊಬ್ಬರವನ್ನು ಮಾರಾಟ ಮಹಾಮಂಡಳದ ಮುಖೇನ ಹೆಚ್ಚುವರಿ ಯೂರಿಯಾ ರಸಗೊಬ್ಬರ ಜಿಲ್ಲೆಗೆ ಸರಬರಾಜು ಮಾಡಲು.ಡಿಸಿಸಿ ಬ್ಯಾಂಕಿನ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕರಾದ ಶ್ರೀಉಮಾಕಾಂತ ನಾಗಮಾರಪಳ್ಳಿ ರವರು ಜಿಲ್ಲೆಯ ರೈತರ ಪರವಾಗಿ ಬೇಡಿಕೆಯನ್ನು ಮಂಡಿಸಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾರಾಟ ಮಹಾಮಂಡಳದ ಇತರೇ ನಿz Éೀ ನಿರ್ದೇಶಕರು ಸ ು ಸಹ ಉಪಸಿ ಹ ಉಪಸ್ಥಿತರಿದ್ದರು.

Ghantepatrike kannada daily news Paper

Leave a Reply

error: Content is protected !!