ಬೀದರ್

ಶ್ರೀಕೀಶನ್‌ರಾವ ತಾಂದಳೆ ನಿಧನ

ಬೀದರ: ನಗರದ ಮಂಗಲಪೆಟ ಭವಾನಿ ಮಂದಿರ ಹತ್ತಿರದ  ನಿವಾಸಿಯಾಗಿರುವ ನಿವೃತ ಫಾರ್ಮಸಿಸ್ಟ್ ಶ್ರೀಕೀಶನ ದಶರಥರಾವ ತಾಂದಳೆ (ವಯಸ್ಸು 80) 17 ರಂದು ರಾತ್ರಿ ನಿಧನರಾಗಿದ್ದಾರೆ, ಮೃತಕರಿಗೆ 4 ಗಂಡು ಮಕ್ಕಳು, ಪತ್ನಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತಕರ ಅಂತಿಮ ಸಂಸ್ಕಾರ 19 ಆಗಸ್ಟ್ ಮಧ್ಯಾಹ್ನ 12 ಗಂಟೆಗೆ ಬೀದರ ನಗರದ ನರಸಿಂಹ ಝರನಾ ಹತ್ತಿರದ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ghantepatrike kannada daily news Paper

Leave a Reply

error: Content is protected !!