ಕಲಬುರಗಿ

ಪ್ರತ್ಯೇಕ ವ್ಯವಸ್ಥೆ ಮಾಡಿದ್ದಲ್ಲಿ ಸದರಿ ಕಾರ್ಯಕ್ರಮಕ್ಕೆ ಅರ್ಥವಿರುತ್ತದೆ : ರಮೇಶ ಯಾಕಾಪೂರ

ಚಿಂಚೋಳಿ.-ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ ಖರ್ಗೆ ರವರು ಚಿಂಚೋಳಿ ತಾಲ್ಲೂಕಿನಲ್ಲಿ ಹಮ್ಮಿಕೊಳ್ಳಲಿರುವಸಾರ್ವಜನಿಕಅಹವಾಲುಸ್ವೀಕಾರಕಾರ್ಯಕ್ರಮದಲ್ಲಿಹಿರಿಯನಾಗರಿಕರು,ಮಹಿಳೆಯರಿಗೆಮತ್ತುಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕುಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ& ಆಯ್.ಟಿ.ಬಿ.ಟಿ ಸಚಿವರು ಚಿಂಚೋಳಿ ತಾಲ್ಲೂಕಿನಲ್ಲಿಖರ್ಗೆ ಗ್ರಾಮೀಣಾಭಿವೃದ್ಧಿ ಪಂಚಾಯತ ರಾಜ್ಹಮ್ಮಿಕೊಳ್ಳಲಿರುವ ಸಾರ್ವಜನಿಕ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರು, ಮಹಿಳೆಯರಿಗೆ ಮತ್ತುಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಿದ್ದಲ್ಲಿ ಸದರಿ ಕಾರ್ಯಕ್ರಮಕ್ಕೆ ಅರ್ಥವಿರುತ್ತದೆ ಇಲ್ಲವಾದಲ್ಲಿ ಈ ಕಾರ್ಯಕ್ರಮನಿರುಪಯುಕ್ತವಾಗುವುದರಲ್ಲಿ ಎರಡು ಮಾತಿಲ್ಲ.ರಮೇಶ ಯಾಕಾಪೂರ ಸಮಾಜ ಸೇವಕರು ಜಿಲ್ಲಾಧಿಕಾರಿಗಳು ಕಲಬುರಗಿ ರವರಿಗೆ ಸಲ್ಲಿಸುತ್ತಾ ಸೂಕ್ತ ಕ್ರಮಕ್ಕಾಗಿ ಹಾಗೂ ನಿರ್ದೇಶನಕ್ಕಾಗಿ ಕೋರಿದೆಸಹಾಯಕ ಆಯುಕ್ತರು ಸೇಡಂ ರವರಿಗೆ ಸಲ್ಲಿಸುತ್ತಾ ಸೂಕ್ತ ಕ್ರಮಕ್ಕಾಗಿ ಕೋರಿದೆ. ಕಾರ್ಯನಿರ್ವಾಹಣಾಧಿಕಾರಿಗಳು ತಾಲ್ಲೂಕು ಪಂಚಾಯತ ಚಿಂಚೋಳಿ ರವರಿಗೆ ಸಲ್ಲಿಸುತ್ತಾ ಸೂಕ್ತ ಕ್ರಮಕ್ಕಾಗಿಕೋರಿದೆ.

Ghantepatrike kannada daily news Paper

Leave a Reply

error: Content is protected !!