ದೇಶ

ದೆಹಲಿಯಲ್ಲಿ ದೇಶಗಳ ಹಿತಾಸಕ್ತಿಯನ್ನು ಪರಸ್ಪರ ಚರ್ಚಿ

ನವದೆಹಲಿ.ಜು೨೧:ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಶ್ರೀಲಂಕಾ ಅಧ್ಯಕ್ಷ ರಾನಿಲ್ ವಿಕ್ರಮ ಸಿಂಘ ಅವರು ದೆಹಲಿಯಲ್ಲಿ ದೇಶಗಳ ಹಿತಾಸಕ್ತಿಯನ್ನು ಪರಸ್ಪರ ಚರ್ಚಿಸಿದ್ದಾರೆ.
ದೆಹಲಿಯ ಹೈದರಾಬಾದ್ ಹೌಸ್‌ನಲ್ಲಿ ಇಂದು ಉಭಯ ನಾಯಕರು ಉಭಯ ದೇಶಗಳ ಹಿತಾಸಕ್ತಿ ಕುರಿತು ಚರ್ಚೆ ನಡೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ದ್ವಿಪಕ್ಷೀಯ ಮಾತುಕತೆಗೆ ಮುನ್ನ ಶ್ರೀಲಂಕಾದ ಅಧ್ಯಕ್ಷ ರಾನಿಲ್ ವಿಕ್ರಮಸಿಂಘ ಅವರನ್ನು ಅತ್ಮೀಯವಾಗಿ ಸ್ವಾಗತಿಸಿದ್ದಾರೆ. ೭೫ ವರ್ಷಗಳ ರಾಜಾಂತ್ರಿಕ ಸಂಬಂಧಗಳನ್ನು ಮುಂದುವರಿಸಲು ಉಭಯ ದೇಶಗಳಿಗೆ ಇದು ಸೂಕ್ತ ಸಮಯ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗಿ ಟೀಟ್ ಮಾಡಿದ್ದಾರೆ.
ಎರಡು ದಿನಗಳ ಭೇಟಿಗಾಗಿ ರಾನಿಲ್ ಎಕ್ಸಿಮಸಂಘ ಗುರುವಾರ ಭಾರತ ಆಗಮಿಸಿದ್ದಾರೆ, ಅದೇ ದಿನ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊಪಾಲ್ ಅವರನ್ನು ಭೇಟಿಯಾಗಿ ಮಾರುಕಟ್ಟೆ ನಡೆಸಿದ್ದಾರೆ.
ಶ್ರೀಲಂಕಾ ಕಳೆದ ವರ್ಷ ರಿದ ರ್‌ಅಕ ಬಿಕ್ಕಟ್ಟಿಗೆ ಸಿಲುಕಿತ್ತು, ವಿವಾದ ನಂತದ ಲಂಕಾ ಅಧ್ಯಕ್ಷರು ಭಾರತಕ್ಕೆ ಕೈಗೊಂಡ ಮೊದಲ ಭೇಟಿ ಇದಾಗಿದೆ. ಸಂಕಷ್ಟಕ್ಕೆ ಸಿಲುಕಿದ್ದ ಬಂಕಾಕ್ಕೆ ಭಾರತ ಸಮಾರು ೧೩.೮೧ ಸಾವಿರ ಕೋಟಿ ಮೌಲ್ಯದ

Ghantepatrike kannada daily news Paper

Leave a Reply

error: Content is protected !!