ಆ.30ರಂದು ದ ರೂಲರ್ಸ್ ಚಲನಚಿತ್ರ ಬಿಡುಗಡೆ: ಡಾ.ಸಂದೇಶ
ಬೀದರ್: ಈ ತಿಂಗಳ 30 ರಂದು ಬೀದರ್ ನ ಸಪ್ನಾ ಮಲ್ಟಿಪ್ಲೆಕ್ಸ್ ಅವರಣದಲ್ಲಿ ಹಾಗೂ ಭಾಲ್ಲಿಯ ಅಮರ ಚಿತ್ರಮಂದಿರದಲ್ಲಿ ಏಕ ಕಾಲಕ್ಕೆ ಶ್ರೀಮಂತ ಹುಡುಗರ ಮಿಥ್ಯ ಪ್ರೇಮ
Read Moreಬೀದರ್: ಈ ತಿಂಗಳ 30 ರಂದು ಬೀದರ್ ನ ಸಪ್ನಾ ಮಲ್ಟಿಪ್ಲೆಕ್ಸ್ ಅವರಣದಲ್ಲಿ ಹಾಗೂ ಭಾಲ್ಲಿಯ ಅಮರ ಚಿತ್ರಮಂದಿರದಲ್ಲಿ ಏಕ ಕಾಲಕ್ಕೆ ಶ್ರೀಮಂತ ಹುಡುಗರ ಮಿಥ್ಯ ಪ್ರೇಮ
Read Moreದೇಶದ ಕೃಷಿಕರ ಮತ್ತು ಗ್ರಾಮೀಣ ಭಾಗದ ಜನರ ಆರ್ಥಿಕ ಆವಶ್ಯಕತೆಗಳನ್ನು ಪೂರೈಸುವ ಮೂಲಕ ಅವರ ಜೀವನಾಡಿಯಾಗಿರುವ ಸಹಕಾರ ಸಂಘಗಳು ದೇಶದ ಪ್ರಗತಿಯಲ್ಲಿ ಪ್ರಮುಖ ಪಾತ್ರವಹಿಸಿವೆ. ಪ್ರಾಥಮಿಕ ಕೃಷಿ
Read Moreಬೀದರ, ಆ.25ಹುಮನಾಬಾದ ತಾಲೂಕಿನ ವಿವಿಧ ಗ್ರಾಮ ಪಂಚಾಯಗಳಿಗೆ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗಿರೀಶ್ ಬದೋಲೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು. ಬೇನಚಿಂಚೊಳ್ಳಿ ಗ್ರಾ.ಪಂ ವ್ಯಾಪ್ತಿಯ
Read Moreರೋಟರಿ ಕ್ಲಬ್ ಕಲ್ಯಾಣ ವಲಯದಿಂದ ಶನಿವಾರ ಆಯೋಜಿಸಿದ್ದ ವೃಕ್ಷೋಥಾನ್ಗೆ ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್ ಚಾಲನೆ ನೀಡಿದರು.ಬೆಳಿಗ್ಗೆ ಬರೀದ್ ಶಾಹಿ ಉದ್ಯಾನದಿಂದ ರೋಟರಿ ವೃತ್ತದವರೆಗೆ ಪರಿಸರ ಜಾಗೃತಿ ಜಾಥಾ ನಡೆಯಿತು.ವೃಕ್ಷಥಾನ್ ವಾಕ್ ನಲ್ಲಿ ನಗರದ ಹಲವು ಗಣ್ಯರು ಭಾಗವಹಿಸಿದ್ದು ಹಳ್ಳಿ ಸೊಗಡಿನ ಎತ್ತಿನ ಬಂಡಿಯಲ್ಲಿ ಗಿಡದ ಮಾದರಿಯನ್ನು ಹಲಗಿ ಜೊತೆಗೆ ನಗರದಲ್ಲಿ ವೃಕ್ಷಥಾನ್ ವಾಕ್ ಜರುಗಿದ್ದು ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದುಉತ್ತಮ ಜೀವನವನ್ನು ನಡೆಸಲು ಒಳ್ಳೆಯ ಪರಿಸರದ ಅಗತ್ಯವಿದೆ,ಲಕ್ಷಗಳ ಸಸಿಗಳನ್ನು ನೆಡುವ ಬದಲು ಸಾವಿರ ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಹೇಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ ಮಕ್ಕಳಿಗೆ ಹಿರಿಯ ಪತ್ರಕರ್ತರಾದ ಶಿವಶರಣಪ್ಪ ವಾಲಿಯವರು ಅರಣ್ಯ ಸಂರಕ್ಷಣೆಯ ದೃಷ್ಟಿಯಿಂದ ಪ್ರತಿಜ್ಞಾ ವಿಧಿಯನ್ನು ಭೋದಿಸಿದ್ರು …. ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಆಗಮಿಸಿದ್ದ ರೋಟರಿ 3160 ಗರ್ವನರ್ ಸಾಧು ಗೋಪಾಲ್ ಕೃಷ್ಣ ಮಾತಾನಾಡಿ ವೃಕ್ಷೋ ರಕ್ಷಿತೋ ರಕ್ಷಿತಹ ಎಂಬ ವಾಕ್ಯವನ್ನು ಪ್ರತಿ ಮನೆಗೂ ಕೊಂಡ್ಯೋಯುವ ಕಾರ್ಯವನ್ನು ಮಾಡೋಣ, ಮುಂದಿನ ಪೀಳಿಗೆಗಾಗಿ ಮರ ನೆಡೋಣ ಎಂದು ಹೇಳಿದರು. ವೃಕ್ಷಥಾನ್ ಮಾಡುವುದರ ಹಿಂದಿನ ಮುಖ್ಯ ಉದ್ದೇಶ ಸರಕಾರ ಮತ್ತು ಕೇವಲ ಅರಣ್ಯ ಇಲಾಖೆಯಿಂದ ಅರಣ್ಯ ರಕ್ಷಣೆ ಸಾಧ್ಯವಿಲ್ಲ,ಜವಾಬ್ದಾರಿಯುತ ಪ್ರತಿಯೊಬ್ಬ ಭಾರತೀಯ
Read Moreಔರಾದ (ಬಿ) ಶಾಖೆ ಆರಂಭ, ಅಕ್ಟೋಬರ್-2024ರಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವ – ವಿಜಯಕುಮಾರ ಅಣ್ಣೆಪ್ಪಾ ಪಾಟೀಲ ಗಾದಗಿ. ಬೀದರ ಆ. 25: ಬ್ಯಾಂಕು ಸೇವೆಯ 50ನೇ ವರ್ಷದ
Read Moreಬೀದರ: ಶ್ರೀ ಕೃಷ್ಣ ಚೈತನ್ಯ ಟ್ರಸ್ಟ್ ಬೀದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಠಮಿ ಮಹೋತ್ಸವವನ್ನು ಚಿಕಪೇಟನ ರಿಂಗ್ ರೋಡ್ ಹತ್ತಿರದ ಶ್ರೀ ಜಗನ್ನಾಥ ಮಂದಿರ ನೀಲಾಚಲ ಧಾಮ್ನಲ್ಲಿ
Read Moreಭಾಲ್ಕಿ: ಸೇವೆಯಲ್ಲಿರುವವರೆಗೆ ಶ್ರದ್ಧೆ ಮತ್ತು ಭಕ್ತಿಯಿಮದ ಮಾಡಿದ ಕಾರ್ಯ ಜೀವನದ ಕೊನೆಯವರೆಗೂ ಉಳಿಯುತ್ತದೆ ಎಂದು ನಿವೃತ್ತ ಶಿಕ್ಷಣ ಸಂಯೋಜಕ ಬಾಬುರಾವ ಬಿರಾದಾರ ಅಭಿಪ್ರಾಯಪಟ್ಟರು. ಪಟ್ಟಣದ ಬಾಲಾಜಿ ಮಂದಿರದಲ್ಲಿ
Read Moreಔರಾದ್: ಶ್ರೀ ಕೃಷ್ಣ ಜನ್ಮಾಷ್ಠಮಿನಿಮಿತ್ತ ಶ್ರೀ ಉದ್ಭವಲಿಂಗ ಅಮರೇಶ್ವರ ದಹಿ ಹಂಡಿ ಉತ್ಸವ ಸಮಿತಿ ಹಾಗೂ ಪ್ರಭು ಎಂಟರ್ಪ್ರೈಸೆಸ್ ಆಶ್ರಯದಲ್ಲಿ ಆಗಸ್ಟ್ 27ರಂದು( ಮಂಗಳವಾರ) ಮಧ್ಯಾಹ್ನ 3
Read Moreಬೀದರ: ಅತಿಥಿ ಶಿಕ್ಷಕರನ್ನು ಸೇವೆಯಲ್ಲಿ ಮುಂದುವರೆಸಿ ಎಂದು ಮಾನ್ಯ ಹೈಕೋರ್ಟ್ (21-02-2024ರಂದು ನೀಡಿದ) ಆದೇಶವಿದ್ದರೂ ವಸತಿ ಶಿಕ್ಷಣ ಸಂಸ್ಥೆಗಳಲ್ಲಿ ಪ್ರಾಂಶುಪಾಲರು ಕೋರ್ಟ್ ಆದೇಶ ಉಲ್ಲಂಘನೆ ಮಾಡಿ ಅತಿಥಿ
Read Moreಬೀದರ: ಬಿಜೆಪಿ ಸರ್ಕಾರವಿದ್ದಾಗ ಶ್ರೀ ತುಳಜಾಭವಾನಿ ಮಂದಿರಕ್ಕೆ ರೂ. 50 ಲಕ್ಷ ಅನುದಾನ ಘೋಷಣೆ ಮಾಡಲಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ರಾಜ್ಯದಲ್ಲಿ ಕಾಂಗ್ರೇಸ್ ಸರ್ಕಾರ ಬಂದ ಮೇಲೆ
Read More